Sunday, October 19, 2008

ಕಾಸರಗೋಡು ಸುದ್ದಿಗಳು

ಕನ್ನಡಿಗರ ಹೋರಾಟ : ಕಾಸರಗೋಡು ಪ್ರದೇಶದಲ್ಲಿ ಕನ್ನಡ ಭಾಷೆಯ ಮೇಲೆ ವ್ಯಾಪಕ ಮಲತಾಯಿ ಧೋರಣೆ ಆಗುತ್ತಿರುವುದರ ಕುರಿತು ಕಾಸರಗೋಡು ಕನ್ನಡಿಗರು ಕಣ್ಣೀರು ಮಿಡಿಯುತ್ತಿದಾರೆ. ಕಾಲೇಜಿನಲ್ಲಿ ವಿಧ್ಯಾರ್ಥಿಗಳ ಚಟುವಟಿಕೆಗಳನ್ನು ಸಹಿಸದ ಕೆಲವು ಮಂದಿ ಸೂಚನಾ ಫಲಕವನ್ನು ಹರಿಯುವುದರ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.

No comments: